ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2018-01-28 17:11 GMT

ಬೈಂದೂರು, ಜ.28: ವಿಪರೀತ ಕುಡಿತದ ಚಟ ಹಾಗೂ ಸಾಲ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಗೋಳಿಹೊಳೆ ಗ್ರಾಮದ ಮೈಕೇರಿಯ ಬಾಬು ಪೂಜಾರಿ (45) ಎಂಬವರು ಜ.27ರಂದು ಬೆಳಗ್ಗೆ ಕಂಬದ ಕೋಣೆ ರಿಕ್ಷಾ ನಿಲ್ದಾಣದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಮಿಯ್ಯಿರು ಗ್ರಾಮದ ಸುರೇಖನಗರ ನಿವಾಸಿ ತುಳಸಿ(70) ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ಜ.27ರಂದು ರಾತ್ರಿ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News