ಮಂಗಳೂರು: ಬ್ಲಾಕ್ ಕಾಂಗ್ರೆಸ್ಗೆ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಜ. 30: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಕೆಳಗಿನ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರು: ಬಿ.ಪಿ.ಆಚಾರ್, ಪದ್ಮನಾಭ ಪಣಿಕ್ಕರ್, ಕಮಲಾಕ್ಷ ಸಾಲ್ಯಾನ್, ಸುರೇಂದ್ರ ಶೆಣೈ, ಶೇಖರ ಶೆಟ್ಟಿ, ಮೋಹನ್ ಮೆಂಡನ್, ಮಕ್ಬೂಲ್ ಅಹ್ಮದ್, ಉಮೇಶ ಕೋಟ್ಯಾನ್, ಗೋಪಾಲ ಶೆಟ್ಟಿ, ನೆಲ್ಸನ್ ಮೊಂತೆರೋ, ಅಬ್ದುಲ್ ಅಝೀಝ್
ಪ್ರಧಾನ ಕಾರ್ಯದರ್ಶಿಗಳು: ಚೇತನ್ ಕುಮಾರ್, ರಘುರಾಜ್ ಕದ್ರಿ, ಡಿ.ಎಂ ಮುಸ್ತಫಾ, ಸಬಿತಾ ಮಿಸ್ಕಿತ್, ಕಾರ್ಯದರ್ಶಿಗಳು: ಮಮತಾ ಶೆಟ್ಟಿ, ಉದಯ ಕುಂದರ್, ಗೋಪಾಲಕೃಷ್ಣ ಆಚಾರಿ, ದೀಪಕ್ ಶ್ರೀ ಯಾನ್, ಆಲ್ವಿನಾ ಪಾಯಿಸ್, ಜೇಮ್ಸ್ ಪ್ರವೀಣ್, ಮೋಹನ್ ಕೊಪ್ಪಲ, ಚಂದ್ರಶೇಖರ್ ಶೆಣೈ, ನೌಷದ್ ಬಿಕರ್ನಕಟ್ಟೆ, ಗಿರೀಶ್ ಶೆಟ್ಟಿ, ರಾಜೇಶ್ ಕದ್ರಿ, ಲಿಯಾಕತ್ ಶ್ಹಾ, ಶಾಂತಲಾ ಗಟ್ಟಿ.
ಸಂಘಟನಾ ಕಾರ್ಯದರ್ಶಿಗಳು: ನಿತ್ಯಾನಂದ ಶೆಟ್ಟಿ, ಪ್ರಮೀಳಾ ಸುಂಕದಕಟ್ಟೆ, ಟಿ.ಸಿ.ಗಣೇಶ್, ಶೈಲೇಶ್ ಆಳ್ವ, ರಾಜೇಶ್ವರಿ, ನಿತಿನ್ ಪ್ರಭು, ಅರುಣ್ ಕ್ರಾಸ್ತಾ, ವಿಜಯ ಕುಮಾರ್ ಬಿ.ಕೆ., ಯೂಸುಫ್ ಉಚ್ಚಿ, ಇಮ್ರಾನ್, ರಾಜೇಶ್ ಬೆಂಗ್ರೆ, ಉಮೇಶ್ ದಂಡೆಕೇರಿ, ರವಿಕುಮಾರ್.
ಕಾರ್ಯನಿರ್ವಾಹಕ ಸದಸ್ಯರು: ಉಮರ್ ಫಾರೂಕ್, ಜಲಜಾಕ್ಷಿ ಶಕ್ತಿನಗರ, ಮಲ್ಲಿಕಾ ಉರ್ವ, ಜೋಸೆಫ್ ಲೋಬೊ, ಜಾನ್ ಫೆರ್ನಾಂಡಿಸ್, ಎಂ. ಕೃಷ್ಣ ಕುಮಾರ್, ತನ್ವೀರ್ ಶ್ಹಾ, ಸತ್ಯಪ್ರಸಾದ್ ತುಕರಾಂ, ಸೀತರಾಮ್ ಶೆಟ್ಟಿ, ಕಿಶೋರ್ ಗಟ್ಟಿ, ವೆಂಕಟೇಶ್ ಕಾಮತ್, ಮೈಕ್ ಡಿಸಿಲ್ವ, ವಿನುತ ರಮೇಶ್, ಗಣೇಶ್ ಮಣ್ಣಗುಡ್ಡ, ದಿವಾಕರ್, ಅರುಣ್ ಕದ್ರಿ, ನೇತ್ರಾವತಿ, ರೋಹನ್ ಶಕ್ತಿನಗರ.
ಮುಖ್ಯ ವಕ್ತಾರ: ಮಹಾಬಲ ಮಾರ್ಲ. ಸಾಮಾಜಿಕ ಜಾಲತಾಣದ ಸಂಚಾಲಕ: ಮನ್ಸೂರ್ ಅಹ್ಮದ್. ಮುಖ್ಯ ಸಲಹೆಗಾರರು: ಮಹಮ್ಮದ್ ಮಸೂದ್, ಸುರೇಶ್ ಬಲ್ಲಾಳ್, ಕಳ್ಳಿಗೆ ತಾರಾನಾಥ ಶೆಟ್ಟಿ. ಅಜಿತ್ ಕುಮಾರ್, ಬಲರಾಜ್ ರೈ, ಡಾ.ಬಿ.ಜಿ ಸುವರ್ಣ, ಯೂಸುಫ್ ಖಾದರ್, ಅಬ್ದುಲ್ ಅಝೀಝ್, ಡಿ.ಡಿ.ಕಟ್ಟೆಮಾರ್. ಡಿ.ಸಿ.ಸಿ ಸದಸ್ಯರು: ಶಶಿರಾಜ್ ಅಂಬಟ್, ಮೋಹನ್ ಶೆಟ್ಟಿ, ಬಿ. ಅಬೂಬಕರ್, ಮರಿಯಮ್ಮ ಥೋಮಸ್, ಶುಭೋದ್ ಆಳ್ವ, ಆರಿಫ್ ಬಾವ, ನಾಗೇಶ್ ಭಂಡಾರಿ, ನಿರಾಜ್ ಪಾಲ್, ಪ್ರೇಮನಾಥ್.