×
Ad

ಉಡುಪಿ: ದೃಷ್ಠಿದೋಷವುಳ್ಳವರಿಗೆ ತರಬೇತಿ ಶಿಬಿರ

Update: 2018-02-12 20:34 IST

ಉಡುಪಿ, ಫೆ.12: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಅನುಷ್ಠಾನಗೊಳಿಸುತ್ತಿರುವ ದೃಷ್ಠಿದೋಷವುಳ್ಳವರಿಗೆ ಚಲನವಲನ ತರಬೇತಿ ಹಾಗೂ ಬ್ರೈಲ್ ತರಬೇತಿಯ ತರಗತಿಗಳನ್ನು ಪ್ರತಿ ರವಿವಾರ ಬೆಳಗ್ಗೆ 9:30ಕ್ಕೆ ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವತಿ ಕೇಂದ್ರದಲ್ಲಿ ನಡೆಸಲಾಗುತ್ತಿದೆ.

ತಜ್ಞರು ತರಬೇತಿ ನೀಡಲಿದ್ದು, ಆಸಕ್ತರು ಈ ತರಬೇತಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0820-2533322/9164276061 ಅಥವಾ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಡಿಡಿಆರ್‌ಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News