ಉಡುಪಿ : ಜುಗಾರಿ ಆಡುತ್ತಿದ್ದ ಐವರ ಸೆರೆ

Update: 2018-03-19 16:37 GMT

ಉಡುಪಿ, ಮಾ.19: ಹೆರ್ಗಾ ಗ್ರಾಮದ ವಿಜಯನಗರ ಬಿಜಾಪುರ ಕಾಲೋನಿಯಲ್ಲಿ ಮಾ.18ರಂದು ಬೆಳಗ್ಗೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಬೆಳಗಾಂನ ಪಕ್ಕೀರಪ್ಪ(26), ರಾಯಚೂರಿನ ಸಂಗಣ್ಣ (35), ಬಾಗಲಕೋಟೆಯ ಅಂಬರೀಶ್(35), ಬಸವರಾಜ್(25), ಬಸವ ರಾಜ್(35) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿ, 16,680ೂ. ನಗದು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News