ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪಟ್ಟಿ ಬಿಡುಗಡೆ
ಮಂಗಳೂರು, ಎ.11: ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪಟ್ಟಿಯನ್ನು ಬುಧವಾರ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು.
ಸಮಿತಿಯ ಸಂಚಾಲಕರಾಗಿ ಶ್ರೇಯಾಂಸ್ ಕುಮಾರ್ ಪಂಜ ಮತ್ತು ಡಾ.ಬಿ.ಜಿ ಸುವರ್ಣ ಮಂಗಳೂರು, ಉಪಾಧ್ಯಕ್ಷರಾಗಿ ಶ್ರೀಧರ ಭಿಡೆ ಬೆಳ್ತಂಗಡಿ, ತೇಜಕುಮಾರ್ ಬಡ್ಡಡ್ಕ ಸುಳ್ಯ, ಸುಧೀರ್ ರೈ ಮೇನಾಲ, ಸುಧೀರ್ ಕುಮಾರ್ ಶೆಟ್ಟಿ ನೆಟ್ಟಣ, ಬೆಟ್ಟ ಈಶ್ವರ ಭಟ್ ಪುತ್ತೂರು, ಸುದರ್ಶನ ಜೈನ್ ಬಂಟ್ವಾಳ್, ಪ್ರಸಾದ್ ರಾಜ್ ಕಾಂಚನ್, ಟಿ.ಎ ಖಾದರ್ ಜೋಕಟ್ಟೆ ಮಂಗಳೂರು, ಬಿ.ಜೆ. ರಹೀಮ್ ಬಜ್ಜೆ ಮಂಗಳೂರು, ರವಿ ಪೂಜಾರಿ ಸೂರಿಂಜೆ, ಎನ್. ಜೀವೆಂದರ್ ಕುಮಾರ್ ಬೆಳ್ತಂಗಡಿ, ಮಹಾಬಲ ಮಾರ್ಲ, ಸುರೇಶ್ ಶೆಟ್ಟಿ ಮಂಗಳೂರು, ರಜನೀಶ್ ಕಾಪಿಕಾಡ್ ಮಂಗಳೂರು, ರಾಜೇಂದ್ರ ಪ್ರಸಾದ್ ಬಡಗ ಎಕ್ಕಾರು, ಹರೀಶ್ ಆಚಾರಿ ನೆಲ್ಲಿಕಾರು, ಪದ್ಮನಾಭ ಗಟ್ಟಿ, ಸುಭಾಶ್ಚಂದ್ರ, ಕೆ.ಸತೀಶ್ಚಂದ್ರ, ಚಂದ್ರಶೇಖರ್ ಭಂಡಾರಿ ಅಮ್ಮುಂಜೆ, ಅಬೂಬಕ್ಕರ್ ಸುಳ್ಯ ಅವರನ್ನು ನೇಮಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಪೂರ್ಣಚಂದ್ರ ಮಂಡೆಕೋಲು ಸುಳ್ಯ, ಹಸೈನಾರ್ ಹಾಜಿ ಅಜ್ಜಾವರ ಸುಳ್ಯ, ಸರಸ್ವತಿ ಕಾಮತ್ ಸುಳ್ಯ, ಮುಹಮ್ಮದ್ ಶರೀಫ್ ಸುಳ್ಯ, ಮುಹಮ್ಮದ್ ಶರೀಫ್ ಕಡಬ, ರಾಜೇಶ್ ಬಾಲೆಕಲ್ಲು ಮಾಣಿಲ, ಹಂಝ ಕುಕ್ಕಾಜೆ ಬಂಟ್ವಾಳ, ರತ್ನಾಕರ ಪೂಜಾರಿ ವಾಲ್ಪಾಡಿ, ದಿನೇಶ್ ಕೋಡಿಕ್ಕಲ್, ಅಕ್ಷಯ ತೊಕ್ಕೂಟ್ಟು, ಸುನೀಲ್ ಮೇರಮಜಲು ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ತಾಜ್ ಮುಹಮ್ಮದ್ ಎಸ್.ಕೆ.ಸುಳ್ಯ, ಯಶವಂತ ಶೆಟ್ಟಿ ಗುರುಪುರ, ರಾಜೇಶ್ ಡಿಕೋಸ್ತ ನಿಡ್ಡೋಡಿ, ಕೆ.ಭಾಸ್ಕರ ರಾವ್ ಮಂಗಳೂರು, ಉದಯ ಟಿ.ಸುವರ್ಣ ಮಂಗಳೂರು, ನಾಗೇಶ್ ಕೆ. ಮಂಗಳೂರು, ಭೊಷಣ್ ಸನಿಲ್ ಮಂಗಳೂರು, ಸುಭಾಶ್ಚಂದ್ರ ರೈ ಬೆಳ್ತಂಗಡಿ, ಪ್ರಶಾಂತ್ ಅಮೀನ್ ಮಂಗಳೂರು, ಅಕ್ಬರ್ ಅಲಿ ತುಂಬೆ, ಫೀರೋಝ್ ಉಳ್ಳಾಲ, ರಿಯಾಝ್ ಬಂಟ್ವಾಳ್, ಅಬ್ದುಲ್ ರಹಿಮಾನ್ ಪಡ್ಪು ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಘ್ನೇಶ್ ಮೇದಿನಡ್ಕ, ಹನೀಫ್ ಪುಂಚತ್ತಾರು, ಶಾಫಿ ಅಹಮ್ಮದ್ ಬೋಳಾರ್, ಚಂದ್ರಹಾಸ್ ಗೌಡ ಪೆರ್ಮದೆ, ಲಕ್ಷ್ಮಣ ಗೌಡ ಇಂದಬೆಟ್ಟು, ತನುಜಾ ಶೇಖರ್ ಬೆಳ್ತಂಗಡಿ, ಜೆಸ್ಸಿಂತಾ ಮೋನಿಸ್ ಬೆಳ್ತಂಗಡಿ, ಜತ್ತಣ್ಣ ಗೌಡ ಬೆಳ್ತಂಗಡಿ, ಜಯ ವಿಕ್ರಮ ಕರಾಯ, ಪಿ.ಟಿ ಸೆಬಾಸ್ಟೀನ್ ಬೆಳ್ತಂಗಡಿ, ವಿಶ್ವಾನಾಥ್ ಕೂಳ್ಳಾಜೆ, ಗ್ರೇಸಿಯನ್ ವೇಗಸ್ಸ ಬೆಳ್ತಂಗಡಿ ನೇಮಕಗೊಂಡಿದ್ದಾರೆ.