ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Update: 2018-04-25 12:17 GMT

ಕುಂದಾಪುರ, ಎ.25: ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನಲ್ಲಿ ಸಮನ್ವಯದ ಕುರಿತು ಮಂಗಳವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಬಿ.ಎಡ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ಚಂದ್ರ ಶೆಟ್ಟಿ, ಸಾಮಾನ್ಯ ಶಾಲೆಗಳಲ್ಲಿ ಸಮನ್ವಯ ಶಿಕ್ಷಣದ ಪಾತ್ರ ವಿಶೇಷ ಮಕ್ಕಳನ್ನು ಗುರುತಿಸುವ ರೀತಿ ಅವರಿಗೆ ಬೋಧಿಸುವ ಬೋಧನ ವಿಧಾನ ಸೌಲಭ್ಯಗಳು ವಿವಿಧ ರೀತಿಯ ನೂನ್ಯತೆಗಳನ್ನು ಶಿಕ್ಷಕರಾಗಿ ನಾವು ಅದರಲ್ಲಿ ಶಿಕ್ಷಕರ ಪಾತ್ರ ಹೇಗಿರುತ್ತದೆ ಎಂಬುದರ ಬಗ್ಗೆ ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News