ಜೂ. 24: ಈದ್ ಸೌಹಾರ್ದ ಕೂಟ

Update: 2018-06-19 15:52 GMT

ಮಂಗಳೂರು, ಜೂ.19: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ ಜೂ.24ರಂದು ಸಂಜೆ 7:15ಕ್ಕೆ ‘ಈದ್ ಸೌಹಾರ್ದ ಕೂಟ’ವು ನಗರದ ಮೋರ್ಗನ್‌ಗೇಟ್ ಬಳಿಯ ಕಾಸ್ಸಿಯಾ ಚರ್ಚ್ ಹಾಲ್‌ನಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ವಿಜಯ ವಿಷ್ಣು ಮಯ್ಯ, ಜೋಸೆಫ್ ಕ್ರಾಸ್ತ, ಅಬ್ಸುಸ್ಸಲಾಂ ಯು. ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News