×
Ad

ಜೂ. 23: ಸಚಿವ ಖಾದರ್ ಕಾರ್ಯಕ್ರಮ ರದ್ದು

Update: 2018-06-22 21:24 IST

ಮಂಗಳೂರು, ಜೂ. 22: ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಅವರ ಜೂ.23 ರಂದು ಮಂಗಳೂರು ಕಾರ್ಯಕ್ರಮಗಳು ರದ್ದುಗೊಂಡಿದೆ.

ಬೆಂಗಳೂರಿನಲ್ಲಿ ವಸತಿ ಇಲಾಖಾಧಿಕಾರಿಗಳ ಜೊತೆಗೆ ತುರ್ತು ಸಭೆ ನಿಗದಿಯಾಗಿರುವುದರಿಂದ ಶನಿವಾರ ಮಂಗಳೂರು ಪ್ರವಾಸ ಇರುವುದಿಲ್ಲ. ಎಲ್ಲರೂ ಸಹಕರಿಸಬೇಕಾಗಿ ಪ್ರಕಟನೆಯಲ್ಲಿ ವಿನಂತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News