ರಾಷ್ಟ್ರಮಟ್ಟದ ಕರಾಟೆಯಲ್ಲಿ ಶಿವಾನಿಗೆ ಪ್ರಶಸ್ತಿ

Update: 2018-07-11 12:32 GMT

ಪುತ್ತೂರು,ಜು.11: ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಸ್ಫರ್ಧೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿವಾನಿ ಬಿ.ಟಿ ಇವರು ವೈಯಕ್ತಿಕ ಕುಮುಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟ ವಿಭಾಗದಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದಾರೆ. 

ಶಿವಾನಿ ಅವರು  ಪುತ್ತೂರು ತಾಲೂಕು ಬೊಳುವಾರಿನ ತಿರುಮಲೇಶ್ವರ ಬಿ.ಎಲ್ ಮತ್ತು ಚಂದ್ರಕಲಾ ಎಸ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News