ಮೀನುಗಾರರಿಗೆ ಎಚ್ಚರಿಕೆ

Update: 2018-07-20 18:18 GMT

ಉಡುಪಿ, ಜು.20: ಕರ್ನಾಟಕದ ಕರಾವಳಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಜು.21ರ ರಾತ್ರಿ 11:30ರವರೆಗೆ ಸುಮಾರು 10ರಿಂದ 14 ಅಡಿ ಎತ್ತರದ ತೀವ್ರ ರೂಪದ ಅಲೆಗಳು ಏಳುವ ಹಾಗೂ ಸಮುದ್ರ ತೀರಾ ಪ್ರಕ್ಷುಬ್ಧವಾಗಿರುವ ಸಂಭವವಿದ್ದು, ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News