ಬಿಐಟಿಯಲ್ಲಿ ಸಾಫ್ಟ್‌ವೇರ್ ಮಾಹಿತಿ ಕಾರ್ಯಾಗಾರ

Update: 2018-07-20 18:35 GMT

ಮಂಗಳೂರು, ಜು.20: ಬಿಐಟಿ ಮ್ತು ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ಕರ್ನಾಟಕ ಇದರ ಸಹಯೋಗದೊಂದಿಗೆ ನಾಲ್ಕು ದಿನಗಳ ಉಚಿತ ಸಾಫ್ಟ್‌ವೇರ್ ಮಾಹಿತಿ ಕಾರ್ಯಾಗಾರ ಬ್ಯಾರಿಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ವೇದಿಕೆಯಲ್ಲಿ ಕಾಲೇಜಿನ ಹಿರಿಯ ಮಾರ್ಗದರ್ಶಕ ಡಾ.ರಾಯ್ಕರ್, ಪ್ರಾಶುಪಾಲ ಡಾ.ಆ್ಯಂಟನಿ, ಡೀನ್
ಡಾ.ಮಹಾಬಲೇಶ್ವರ, ಡಾ.ಅಝೀಝ್‌ಮುಸ್ತಫ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಉಪಸ್ಥಿತರಿದ್ದರು.

ಎಫ್‌ಎಸ್‌ಎಂಐಯ ಪ್ರ.ಕಾರ್ಯದರ್ಶಿ ಕಿರಣ್ ಚಂದ್, ಎಫ್‌ಎಸ್‌ಎಫ್‌ಟಿಎನ್‌ನ ಅಭಿನವ್, ಎಫ್‌ಎಸ್‌ಎಂಕೆಯ ಅರುಣ್ ಐಸಾಕ್, ರಮೇಶನ್ ಹಾಗೂ ರಿಝ್ಮ ಕಾರ್ಯಕ್ರಮ ದಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News