×
Ad

ಕರುಣಾನಿಧಿ ನಿಧನದ ಸುದ್ದಿ ಕೇಳಿ ಇಬ್ಬರು ಡಿಎಂಕೆ ಕಾರ್ಯಕರ್ತರು ಹೃದಯಾಘಾತದಿಂದ ಮೃತ್ಯು

Update: 2018-08-07 22:03 IST

ಚೆನ್ನೈ. ಆ.7: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ನಿಧನದ ಸುದ್ದಿ ಕೇಳಿದ ಆಘಾತದಿಂದ ನಾಗಪಟ್ಟಣಂ ಜಿಲ್ಲೆಯ ಮಯಿಲಾದುತ್ತುರೈನಲ್ಲಿ ಇಬ್ಬರು ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶಾಂತಿ ಕಾಪಾಡುವ ಸಲುವಾಗಿ ಚೆನ್ನೈಯಲ್ಲಿ 6000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News