ಇಸ್ಪೀಟ್ ಜುಗಾರಿ: ಆರು ಮಂದಿ ಸೆರೆ

Update: 2018-08-12 17:55 GMT

ಕಾರ್ಕಳ, ಆ.12: ಕುಂಟಾಡಿ ಎಂಬಲ್ಲಿ ಇಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಟಕ್ಕೆ ಸಂಬಂಧಿಸಿ ಸುರೇಶ್ ಆಚಾರ್ಯ(49), ಸತೀಶ್ ಆಚಾರ್ಯ(36), ಸುಧೀರ್ ಆಚಾರ್ಯ (24), ಗಜಾನನ ಆಚಾರ್ಯ, ರಘುನಾಥ್ (31), ಶಶಿಕಾಂತ(22) ಎಂಬವರನ್ನು ಪೊಲೀಸರು ಬಂಧಿಸಿ 2870ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News