ಜೋಡುಪಾಳ್ಯ ದುರಂತ ಪ್ರದೇಶಕ್ಕೆ ಸಚಿವ ಯು.ಟಿ. ಖಾದರ್ ದೌಡು

Update: 2018-08-17 15:13 GMT

ಮಂಗಳೂರು, ಆ.17: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರು, ಜೋಡುಪಾಲ ದುರಂತದ ಮಾಹಿತಿ ತಿಳಿದು ತಕ್ಷಣವೇ ಬಂಟ್ವಾಳದಿಂದ ಜೋಡುಪಾಲಕ್ಕೆ ತೆರಳಿದ್ದಾರೆ.

ಈಗಾಗಲೇ ದ.ಕ. ಜಿಲ್ಲಾಧಿಕಾರಿ ಜೋಡುಪಾಲ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News