ಮಂಗಳೂರು: ನೆರೆ ಸಂತ್ರಸ್ತರಿಗೆ ಡಿವೈಎಫ್‌ಐ ನೆರವು

Update: 2018-08-19 17:13 GMT

ಮಂಗಳೂರು, ಆ.19: ಕೇರಳದ ನೆರೆ ಸಂತ್ರಸ್ತರಿಗೆ ಡಿವೈಎಫ್‌ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ನಾಗರಿಕರಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಕೇರಳಕ್ಕೆ ಸಾಗಿಸಲಾಯಿತು.

ಅಕ್ಕಿ- 3.235 ಟನ್, ಸಕ್ಕರೆ- 2 ಕ್ವಿಂಟಾಲ್, ಸ್ಯಾನಿಟರಿ ಪ್ಯಾಡ್- 2500 ಪ್ಯಾಕೇಟ್, ಬಿಸ್ಕೆಟ್ಸ್/ರಸ್ಕ್ 10 ಪ್ಯಾಕೇಟ್, ಚಾ ಹುಡಿ- 40 ಕೆ.ಜಿ, ಹಾಲಿನ ಹುಡಿ- 10 ಕೆ.ಜಿ, 500 ಸೊಳ್ಳೆ ಪರದೆ, 40 ಬಟ್ಟೆ-ಬೆಡ್ ಶೀಟ್, ಔಷಧ- 2 ಬಾಕ್ಸ್, ಉಪ್ಪು- 1 ಕ್ವಿಂಟಾಲ್, ತೊಗರಿಬೇಳೆ- 90 ಕೆ.ಜಿ, ಸೊಳ್ಳೆ ಬತ್ತಿ 50 ಬಾಕ್ಸ್, ನೀರಿನ ಬಾಟಲ್- 500, ಅವಲಕ್ಕಿ 50 ಕೆ.ಜಿ., ಮೈದಾ 150 ಕೆ.ಜಿ., ಕ್ಯಾಂಡಲ್, ಬೆಂಕಿ ಪೊಟ್ಟಣ, ಪೇಸ್ಟ್, ಬ್ರಶ್‌ಮತ್ತಿತರ ಅಗತ್ಯ ವಸ್ತುಗಳನ್ನು ಸಾಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News