ಶಿರ್ವ: ಕೊಡಗು ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

Update: 2018-08-21 13:59 GMT

ಶಿರ್ವ, ಆ.21: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮಳೆಯ ಸಂತ್ರಸ್ತರಿಗಾಗಿ ಶಿರ್ವ ಫ್ರೆಂಡ್ಸ್ ವತಿಯಿಂದ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ 80,000ರೂ. ದೇಣಿಗೆ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಹನೀಫ್ ಶಿರ್ವ, ಆರೀಫ್ ಶಿರ್ವ, ಅಶ್ರಫ್ ಶಿರ್ವ, ಕಲಂದರ್ ಶಾಫಿ, ಇಕ್ಬಾಲ್ ಶಿರ್ವ, ಶಾಜಾನ್, ಹನೀಫ್ ಶಿರ್ವ, ಶಂಶೀರ್, ಯಾಸೀರ್ ಶಿರ್ವ, ಆಶೀಕ್, ಜಹೀದ್, ಹಹದ್ ಶಿರ್ವ, ಫಾರೂಕ್ ಮೊದಲಾದವವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News