ಮುದರಂಗಡಿಯಲ್ಲಿ ಕೊಡಗಿಗೆ ಸಹಾಯಹಸ್ತ

Update: 2018-08-30 14:42 GMT

ಪಡುಬಿದ್ರಿ, ಆ. 30: ಕೊಡಗಿನಲ್ಲಿ ಮಳೆ ಸಂತ್ರಸ್ಥರಿಗಾಗಿ ಲಯನ್ಸ್ ಕ್ಲಬ್ ಮುದರಂಗಡಿ ಹಾಗೂ ಮುದರಂಗಡಿ ಜಾಮಿಯಾ ಯಂಗ್‍ಮೆನ್ ಅಸೋಸಿಯೇಶನ್ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ದಿನವಹಿ ಸಾಮಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಯಿತು. 

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಗೋಡ್ವಿನ್ ಫೆರ್ನಾಂಡೀಸ್, ಕಾರ್ಯದರ್ಶಿ ಲೊವರೆನ್ಸ್ ಡಿಸೋಜ, ಮೋಂತು ಡಿಸೋಜ, ಸುಕುಮಾರ್ ವಿ.ಶೆಟ್ಟಿ, ಫೆಲಿಕ್ಸ್ ಡಿಸೋಜ, ಜಾಮಿಯಾ ಯಂಗ್‍ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಆತಿಫ್, ಅಜೀಪ್, ಝೀಶಾನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News