‘ತುಳುನಾಡೋಚ್ಚಯ-2018’: ಸೆ.16ರಂದು ಸ್ವಾಗತ ಸಮಿತಿ ಸಭೆ

Update: 2018-09-13 06:58 GMT

ಮಂಗಳೂರು, ಸೆ.13: ವಿಶ್ವ ತುಳುವೆರೆ ಆಯನೊ ಕೂಟದ ನೇತೃತ್ವದಲ್ಲಿ ಡಿ.21,22,23ರಂದು ಬಸ್ರೂರಿನಲ್ಲಿ ನಡೆಯುವ ‘ತುಳುನಾಡೋಚ್ಚಯ-2018’ದ ಯಶಸ್ಸಿಗೆ ಶ್ರಮಿಸಲು ರಚಿಸಲಾಗುವ ಸ್ವಾಗತ ಸಮಿತಿಯ ಸಭೆಯು ಸೆ.16ರಂದು ಪೂ.11ಕ್ಕೆ ಬಸ್ರೂರಿನ ನಿವೇದಿತಾ ಪ್ರೌಢಶಾಲೆಯ ವಿಶಾಲಾಕ್ಷಿ ಪೂಂಜ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News