ಶಸ್ತ್ರಚಿಕಿತ್ಸೆಗೆ ಹೆದರಿ ಆತ್ಮಹತ್ಯೆ

Update: 2018-09-14 16:59 GMT

 ಕುಂದಾಪುರ, ಸೆ.14: ಹರ್ನಿ ಕಾಯಿಲೆಯಿಂದ ಬಳಲುತ್ತಿದ್ದ ಕಾಳಾವಾರ ಸಳ್ವಾಡಿ ಸಮೀಪದ ನಡುಬೆಟ್ಟು ನಿವಾಸಿ ಗೋವಿಂದ ಮೊಗವೀರ (80) ಎಂಬವರು ಶಸ್ತ್ರ ಚಿಕಿತ್ಸೆಗೆ ಹೆದರಿ ಮಾನಸಿಕವಾಗಿ ನೊಂದು ಸೆ.14ರಂದು ಬೆಳಗ್ಗೆ  ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News