ಕಾರು ಢಿಕ್ಕಿ ಹೊಡೆದು ಪರಾರಿ

Update: 2018-09-18 17:03 GMT

ಮಂಗಳೂರು, ಸೆ.18: ನಗರದ ಲಾಲ್‌ಬಾಗ್ ಬಳಿ ಕಾರೊಂದಕ್ಕೆ ಮತ್ತೊಂದು ಕಾರು ಢಿಕ್ಕಿ ಹೊಡೆದ ಘಟನೆ ಸೊಮವಾರ ನಡೆದಿದ್ದು, ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಯೀಮುದ್ದೀನ್ ಎಂಬವರು ತನ್ನ ಕಾರನ್ನು ನಗರದ ಪಿವಿಎಸ್ ಕಡೆಯಿಂದ ಲಾಲ್ಬಾಗ್‌ನತ್ತ ಮುಖ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ತೆರಳುತ್ತಿದಾಗ ಮಧ್ಯಾಹ್ನ 1:15ಕ್ಕೆ ಲಾಲ ಬಾಗ್ ಸಿಗ್ನಲ್ ಬಳಿ ತಲುಪಿದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News