ಹವ್ಯಕ ಸಭಾ ಪದಾಧಿಕಾರಿಗಳ ಆಯ್ಕೆ

Update: 2018-09-22 14:26 GMT
ಸದಾಶಿವ ಭಟ್

ಉಡುಪಿ, ಸೆ.22: ಹವ್ಯಕ ಸಭಾ ಉಡುಪಿಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಪೆರಂಪಳ್ಳಿಯ ‘ಹವ್ಯಕ ಧಾಮ’ದಲ್ಲಿ ನಡೆಯಿತು.

ಈ ಸಂದರ್ಭ 2018-19ನೆ ಸಾಲಿನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಿ.ಸದಾಶಿವ ಭಟ್, ಕಾರ್ಯದರ್ಶಿಯಾಗಿ ಷಣ್ಮುಖರಾಜ ಎಂ., ಉಪಾಧ್ಯಕ್ಷರಾಗಿ ದಿವಾಕರ ವಿ.ಹೆಗಡೆ, ರಾಮಚಂದ್ರ ಜಿ.ಜೋಷಿ, ಜತೆ ಕಾರ್ಯದರ್ಶಿಗಳಾಗಿ ಡಾ.ನಿರಂಜನ ಸಂಪತ್ತಿಲ, ಜ್ಯೋತಿ ಲಕ್ಷ್ಮಿ, ಖಜಾಂಜಿಯಾಗಿ ವಿಶ್ವನಾಥ್ ಭಟ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರೊ.ಕೆ.ಸದಾಶಿವ ರಾವ್, ಸದಸ್ಯರಾಗಿ ಎಸ್.ಜಿ.ಭಾಗವತ್, ಮಂಜುನಾಥ ಭಟ್ ಬೈಲಾರ, ಡಾ.ಸತ್ಯಶಂಕರ ಶರ್ಮ, ಎಚ್.ಎನ್.ವೆಂಕಟೇಶ್, ಜಿ.ಕೆ. ರವಿ, ಸೋಮಜೆ ರವಿನರಾಯಣ ಭಟ್, ಡಾ.ರವಿಶಂಕರ ಭಟ್, ನೇತ್ರಾವತಿ, ರಾಧಾಕೃಷ್ಣ ಭಟ್, ಶ್ರೀಧರ ಭಟ್, ಜಿ.ಪಿ.ಸತೀಶ್, ಸವಿತಾ ಭಟ್, ವಿಶೇಷ ಆಹ್ವಾನಿತರಾಗಿ ಡಾ.ಎಸ್.ಎಲ್.ಕರಣಿಕ್, ಡಾ.ಎಂ.ಆರ್.ಹೆಗಡೆ, ಡಾ.ಯು. ರಾಮ ಭಟ್, ಡಾ.ಎನ್.ಟಿ.ಭಟ್, ಬಾಲಚಂದ್ರ ಕರಣಿಕ್, ಎನ್.ರಾಮ ಭಟ್, ಕೃಷ್ಣರಾಜ ಪುರಾಣಿಕ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News