ಪುತ್ತೂರು: ಬಾಲವನದ ಅಭಿವೃದ್ಧಿಗಾಗಿ ನೂತನ ಟ್ರಸ್ಟ್

Update: 2018-09-25 14:09 GMT

ಪುತ್ತೂರು,ಸೆ.25: ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನದ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ಮಹತ್ವದ ಹೆಜ್ಜೆ ಮುಂದಿಟ್ಟಿದೆ. ಸರ್ಕಾರ ನೂತನ ಟ್ರಸ್ಟ್ ರಚಿಸುವ ತೀರ್ಮಾನ ಕೈಗೊಂಡಿದೆ. ಶಾಸಕರು ಅಧ್ಯಕ್ಷರಾಗಿದ್ದು, ಉಪವಿಭಾಗಾಧಕಾರಿ ಸದಸ್ಯ ಕಾರ್ಯದರ್ಶಿಯಾಗಿರುವ ಟ್ರಸ್ಟ್ ಗೆ ಸದಸ್ಯರ ನೇಮಕ ನಡೆಯಲಿದೆ ಎಂದು ಎಂದು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News