ಕುಂದಾಪುರ : ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Update: 2018-09-25 17:51 GMT

ಕುಂದಾಪುರ, ಸೆ.25: ವೈಯಕ್ತಿಕ ಕಾರಣದಿಂದ ಬಿ.ಶ್ರೀನಿವಾಸ ಶೇಟ್(56) ಎಂಬವರು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮೃತದೇಹವು ಕುಂದಾಪುರ ಆನಗಳ್ಳಿ ಸೇತುವೆಯ ಬಳಿ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News