×
Ad

ಶಂಕರನಾರಾಯಣ: ಯುವತಿ ನಾಪತ್ತೆ

Update: 2018-10-04 22:02 IST

ಶಂಕರನಾರಾಯಣ, ಅ.4: ವಂಡಾರು ಗ್ರಾಮದ ಮಾರ್ವಿಗರ್ನಕೋಡಿಯ ರಾಮ ಕುಲಾಲ್ ಎಂಬವರ ಪುತ್ರಿ ಪವಿತ್ರ (20) ಎಂಬವರು ನಿನ್ನೆ ಅಪರಾಹ್ನ 3:30ರಿಂದ 5 ಗಂಟೆ ನಡುವಿನ ಅವಧಿಯಲ್ಲಿ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವಳು ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.

ಆಕೆ ಹುಬ್ಬಳ್ಳಿ ಮೂಲದ ಶ್ರೀಕಾಂತ ಎಂಬಾತನೊಂದಿಗೆ ಹೋಗಿರುವ ಅನುಮಾನವಿದೆ ಎಂದು ಶಂಕರನಾರಾಯಣ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News