ಮಂಗಳೂರು: ಮೀನುಗಾರರಿಗೆ ಮುನ್ನೆಚ್ಚರಿಕೆ

Update: 2018-10-09 17:15 GMT

ಮಂಗಳೂರು, ಅ.9: ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವವಿರುವುದರಿಂದ ಮೀನುಗಾರರು ಅ.13ರವರೆಗೆ ಪಶ್ಚಿಮಮಧ್ಯ ಅರಬ್ಬಿ ಸಮುದ್ರದ ಆಳ ಪ್ರದೇಶದಲ್ಲಿ ಮೀನುಗಾರಿಕೆ ತೆರಳಬಾರದು. ಅಲ್ಲದೆ, ಅ.10ರವರೆಗೆ ನೈರುತ್ಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News