ಈಶ್ವರ್ ಖಂಡ್ರೆ ಉಡುಪಿ ಭೇಟಿ ರದ್ದು

Update: 2018-10-11 14:50 GMT

ಉಡುಪಿ, ಅ.11: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಅ.13ರ ರವಿವಾರ ಉಡುಪಿಗೆ ನೀಡಬೇಕಿದ್ದ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News