ಕುದ್ರೋಳಿಯಲ್ಲಿ ದಸರಾ ಮೆರವಣಿಗೆ ಸಮಾಪನ

Update: 2018-10-19 17:09 GMT

ಮಂಗಳೂರು, ಅ. 19: ದಸರಾ ಸಂಭ್ರಮದ ಮೆರವಣಿಗೆ ಕುದ್ರೋಳಿ ಶ್ರೀಕ್ಷೇತ್ರ ದಿಂದ ಶುಕ್ರವಾರ ಚಾಲನೆಗೊಂಡು ಕಂಬ್ಳಾ ರಸ್ತೆ, ಮಣ್ಣ ಗುಡ್ಡೆ ಮಾರ್ಗವಾಗಿ ಲೇಡಿ ಹಿಲ್ ಸರ್ಕಲ್, ನವಭಾರತ ಸರ್ಕಲ್, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ.ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ ಸ್ಟೀಟ್ ಚಿತ್ರಾ ಟಾಕೀಸು ಅಳಕೆಯಾಗಿ ಮರಳಿ ಕುದೋಳಿಗೆ ಸೇರಿ ಕುದ್ರೋಳಿಯ ಪುಷ್ಕರಣಿಯಲ್ಲಿ ನವದುರ್ಗೆಯರ ವಿಗ್ರಹಗಳನ್ನು ಅಂತಿಮ ಪೂಜೆಯೊಂದಿಗೆ ವಿಸರ್ಜಿಸುವುದರೊಂದಿ ದೀರ್ಘವಾದ ಮೆರವಣಿಗೆ ಶನಿವಾರ ಸಮಾಪನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News