ಕೇಂದ್ರದಲ್ಲಿ ಎನ್ ಡಿಎ ಆಳ್ವಿಕೆ ಅಂತ್ಯಗೊಂಡಾಗಲೇ ದೇಶಕ್ಕೆ ನಿಜವಾದ ದೀಪಾವಳಿ: ಚಂದ್ರಬಾಬು ನಾಯ್ಡು

Update: 2018-11-06 13:49 GMT

ಅಮರಾವತಿ, ನ.6: ಕೇಂದ್ರದಲ್ಲಿ ಎನ್ ಡಿಎ ಸರಕಾರದ ಆಳ್ವಿಕೆ ಅಂತ್ಯಗೊಂಡಾಗಲೇ ದೇಶಕ್ಕೆ ನಿಜವಾದ ದೀಪಾವಳಿ ಎಂದು ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಹಾವಳಿಯೆಬ್ಬಿಸಿದ ತಿತ್ಲಿ ಚಂಡಮಾರುತದ ಸಂತ್ರಸ್ತರಿಗೆ ಕೇಂದ್ರ ಸರಕಾರ ಒಂದು ಪೈಸೆಯನ್ನೂ ನೀಡಲಿಲ್ಲ. ಕೇಂದ್ರದ ಈ ನಡವಳಿಕೆಯಿಂದ ನಾವೇ ಸಂತ್ರಸ್ತರಿಗೆ ನೆರವಾದೆವು. ಕೇಂದ್ರದಲ್ಲಿ ಎನ್ ಡಿಎ ಆಳ್ವಿಕೆ ಕೊನೆಗೊಂಡಾಗ ದೇಶಕ್ಕೆ ನಿಜವಾದ ದೀಪಾವಳಿ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News