ನ. 24: ಮಲಾರ್ನಲ್ಲಿ ಧಾರ್ಮಿಕ ಪ್ರವಚನ
Update: 2018-11-23 19:35 IST
ಮಂಗಳೂರು, ನ.23: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಲಾರ್ ಘಟಕದ ವತಿಯಿಂದ ನ. 24ರಂದು ಸಂಜೆ 4:30ಕ್ಕೆ ಪಾವೂರು ಗ್ರಾಪಂ ಕಚೇರಿ ಬಳಿಯ ಮಲಾರ್ ಟಿಪ್ಪುನಗರದಲ್ಲಿ ಧಾರ್ಮಿಕ ಪ್ರವಚನ ನಡೆಯಲಿದೆ.
ಉನೈಸ್ ಪಾಪಿನಶ್ಶೇರಿ, ಅಲಿ ಉಮರ್, ಯಾಕೂಬ್ ಕಲ್ಲರ್ಪೆ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.