​ನಾಪತ್ತೆ

Update: 2018-11-28 16:12 GMT

ಶಂಕರನಾರಾಯಣ, ನ. 28: ಹಿಲಿಯಾಣ ಗ್ರಾಮದ ನಿವಾಸಿ ನರಸಿಂಹ ಶೆಟ್ಟಿ (75) ಎಂಬವರು ನ.26ರಂದು ಬೆಳಗ್ಗೆ ಹೊಸಂಗಡಿಗೆ ಹೋಗಿ ಬರುವು ದಾಗಿ ಹೇಳಿ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News