ಡಿ. 13ರಂದು 'ಶ್ರೀದೇವಿ ಮಹಾತ್ಮೆ' ಬಯಲಾಟ

Update: 2018-12-12 17:35 GMT

ಮಂಗಳೂರು, ಡಿ. 12: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರು ಅಮ್ಟೂರು ಮುಳಿಕೊಡಂಗೆ ನಮ್ಮ ಮನೆಯಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಸೇವಾ ಬಯಲಾಟವಾಗಿ ನಡೆಯಲಿದೆ.

ಅಂದು ಸಂಜೆ 6 ಗಂಟೆಗೆ ರಾಯಪ್ಪಕೋಡಿ ಕೃಷ್ಣ ಕಾರಂತರ ಮನೆಯಿಂದ ಭವ್ಯ ಮೆರವಣಿಗೆ ಹೊರಡಿ ರಾತ್ರಿ ಗಂಟೆ 8 ಕ್ಕೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು  ಶ್ರೀ ಮಹಾಬಲ ಮುಳಿ ಕೊಡಂಗೆ ಮತ್ತು ಮಕ್ಕಳು ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News