ಯುವಕ ನಾಪತ್ತೆ

Update: 2018-12-14 17:06 GMT

ಶಂಕರನಾರಾಯಣ, ಡಿ.14: ಹೊಸಂಗಡಿ ಪೇಟೆ ನಿವಾಸಿ ಸತೀಶ್ (35) ಎಂಬವರು ಅ.23ರಂದು ಬೆಳಗ್ಗೆ ಮನೆಯಿಂದ ತನ್ನ ತಂದೆಯ ಮನೆಯಾದ ಭದ್ರಾವತಿ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News