ಯುವಕ ನಾಪತ್ತೆ
Update: 2018-12-14 17:06 GMT
ಶಂಕರನಾರಾಯಣ, ಡಿ.14: ಹೊಸಂಗಡಿ ಪೇಟೆ ನಿವಾಸಿ ಸತೀಶ್ (35) ಎಂಬವರು ಅ.23ರಂದು ಬೆಳಗ್ಗೆ ಮನೆಯಿಂದ ತನ್ನ ತಂದೆಯ ಮನೆಯಾದ ಭದ್ರಾವತಿ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.