ಎಸ್ಸೆಸ್ಸೆಫ್ ದೊಡ್ಡಣಗುಡ್ಡೆ ಶಾಖೆ ಮಹಾಸಭೆ

Update: 2018-12-15 14:11 GMT

ಉಡುಪಿ, ಡಿ.15: ಎಸ್ಸೆಸ್ಸೆಫ್ ಮಣಿಪಾಲ ಸೆಕ್ಟರ್ ವ್ಯಾಪ್ತಿಯ ದೊಡ್ಡಣಗುಡ್ಡೆ ಶಾಖೆಯ ಮಹಾಸಭೆ ಹಾಗೂ 2018-19ನೆ ಸಾಲಿನ ನೂತನ ಪದಾಧಿಕಾರಿ ಗಳ ಆಯ್ಕೆ ದೊಡ್ಡಣಗುಡ್ಡೆ ರಹ್ಮಾನಿಯಾ ಮಸೀದಿಯ ಮದ್ರಸ ಹಾಲ್ನಲ್ಲಿ ನಡೆಯಿತು.

ಶಾಖಾಧ್ಯಕ್ಷ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದರು. ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ದುವಾ ನೆರೆವೇರಿಸಿದರು. ಚುನಾ ವಣಾ ವೀಕ್ಷಕರಾಗಿ ರಝಾಕ್ ಉಸ್ತಾದ್ ಆಗಮಿಸಿದರು. ಪ್ರಧಾನ ಕಾರ್ಯ ದರ್ಶಿ ಅಮೀರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಲ್ಯಾಸ್, ಪ್ರಧಾನ ಕಾರ್ಯದರ್ಶಿಯಾಗಿ ತಮೀಮ್ ಅಲಿ, ಕೋಶಾಧಿಕಾರಿಯಾಗಿ ಆಸೀಫ್, ಉಪಾಧ್ಯಕ್ಷರಾಗಿ ಅಸ್ಲಮ್, ಅಮೀರ್ ಸುಹೈಲ್, ಜೊತೆ ಕಾರ್ಯದರ್ಶಿಯಾಗಿ ಆಕಿಬ್, ವಾಹಿದ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಾಝಿಕ್, ಸೆಕ್ಟರ್ ಕೌನ್ಸಿಲರ್ ಸದಸ್ಯರಾಗಿ ಶಾಹುಲ್ ಹಮೀದ್, ಅಮೀರ್, ತಮೀಮ್ ಅಲಿ, ಆಕಿಬ್, ಇರ್ಶಾದ್, ಅಬ್ದುರ್ರಹ್ಮಾನ್ ಸಹದಿ, ಆಸೀ್, ವಾಹಿದ್ ಇವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News