×
Ad

ಪ್ರವಾದಿ ನಿಂದನೆ: ಮುಬಾರಕ್ ಜುಮಾ ಮಸೀದಿ ಬಾಂಬಿಲ ವತಿಯಿಂದ ದೂರು

Update: 2019-01-01 23:32 IST

ಪೂಂಜಲಕಟ್ಟೆ, ಜ. 1: ಪ್ರವಾದಿ ನಿಂದಿಸಿದ ಸುವರ್ಣ ವಾಹಿನಿಯ ನಿರೂಪಕ ಅಜಿತ್ ವಿರುದ್ಧ ಮುಬಾರಕ್ ಜುಮಾ ಮಸೀದಿ ಬಾಂಬಿಲ ಇದರ ವತಿಯಿಂದ  ಬಂಟ್ವಾಳ ಹಾಗೂ  ಪೂಂಜಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು.

ಈ ಸಂದರ್ಭ ಎಂಜೆಎಂ ಅಧ್ಯಕ್ಷರಾದ ಹಾಜಿ ಬಾವಾ ಮುಸ್ಲಿಯಾರ್, ಸದಸ್ಯರಾದ ಸ್ವಾಲಿಹ್ ಅರೇಬಿಯನ್, ಆಸಿಫ್ ಬಾಂಬಿಲ, ಅಲ್ತಾಪ್ ಬಾಂಬಿಲ, ರಿಯಾಝ್ ಕೈಲಾರ್  ಹಾಗೂ ನಕಾಶ್ ಬಾಂಬಿಲ, ಶಾಹಿಲ್ ಬಾಂಬಿಲ, ಇರ್ಷಾದ್ ಝೆನಿತ್ ಮತ್ತು ಸಲೀಂ ಬಾಂಬಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News