ಪಡುಬಿದ್ರಿ: ನೀರಿನಲ್ಲಿ ಮುಳುಗಿ ಮೃತ್ಯು

Update: 2019-01-10 16:43 GMT

ಪಡುಬಿದ್ರಿ, ಜ.10: ಅಸೌಖ್ಯದ ಕಾರಣ ಆರು ತಿಂಗಳ ಹಿಂದೆ ಮುಂಬಯಿಯಿಂದ ಇನ್ನಾಕ್ಕೆ ಬಂದ ವಾಸು (60) ಎಂಬವರು ಜ.7ರಂದು ಇನ್ನಾ ಗ್ರಾಮದ ಕಲ್ಲಟ್ಟೆ ಅಣೆಕಟ್ಟು ನೀರಿನ ಬಳಿ ಸ್ನಾನಕ್ಕೆ ಇಳಿದು ಅಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಕುರಿತು ಮೃತರ ಸಹೋದರ ಅಶೋಕ್ ಕುಮಾರ್ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News