ಆತ್ಮಹತ್ಯೆ

Update: 2019-01-19 16:33 GMT

ಹೆಬ್ರಿ, ಜ.19: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಚಾರ ಗ್ರಾಮದ ನೀರ್ತೊಟ್ಲು ಕನ್ಯಾನ ನಿವಾಸಿ ಕೃಷ್ಣ ಪೂಜಾರಿ (55) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜ.19ರಂದು ಬೆಳಗ್ಗೆ ಮನೆಯ ನಡುಛಾವಡಿಯಲ್ಲಿ ಮೇಲಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News