ಕರ್ನಾಟಕ ಐಟಿ ಫೆಡರೇಶನ್‌ಗೆ ಪದಾಧಿಕಾರಿಗಳ ಆಯ್ಕೆ

Update: 2019-01-21 14:59 GMT

ಮಂಗಳೂರು, ಜ.21: ಕರ್ನಾಟಕ ಕಂಪ್ಯೂಟರ್ ಡೀಲರ್‌ಗಳ ಮಹಾಸಂಘದ ವಾರ್ಷಿಕ ಸಭೆಯು ಮೈಸೂರಿನ ಜಯನಗರದ ಸ್ಪೋಟ್ಸ್ ಕ್ಲಬ್‌ನಲ್ಲಿ ಇತ್ತೀಚಿಗೆ ಜರಗಿತು. ಅಧ್ಯಕ್ಷ ಅರುಣ್ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಶೋಕ್ ತೊಲನವಾರ್ ವರದಿ ವಾಚಿಸಿದರು. ಖಜಾಂಚಿ ಮನೋಜ್ ತಲ್‌ರೆಜ ಲೆಕ್ಕಪತ್ರ ಮಂಡಿಸಿದರು.

2019-21 ಸಾಲಿನ ಸಮಿತಿಯ ಅಧ್ಯಕ್ಷರಾಗಿ ಮಂಗಳೂರಿನ ಸಾಯಿಬಾಬ ರಾವ್, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ವೆಂಕಟನಾರಾಯಣ ಮತ್ತು ಎಸ್.ದೀಲಿಪ್ ಕುಮಾರ್, ಕಾರ್ಯದರ್ಶಿಯಾಗಿ ಹರೀಶ್ ಸಿ., ಚೊತೆ ಕಾರ್ಯದರ್ಶಿಗಳಾಗಿ ಶ್ರೀಶೈಲ ಪ್ರಕಾಶ್ ಮತ್ತು ಗಣೇಶ್ ಪ್ರಸಾದ್, ಕೋಶಾಧಿಕಾರಿಯಾಗಿ ಮೋಹನ್ ಎಚ್.ಎಸ್. ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುರಳಿ ಎಚ್. ಮಂಗಳೂರು, ಸುಜಯ್ ಮೋಂತೆರೊ ಮಂಗಳೂರು, ಜಿ.ಎನ್.ಮಹೇಶ್ ಚಿತ್ರದುರ್ಗ, ದಸ್ತಗೀರ್ ಬುಗ್ ಚಿತ್ರದುರ್ಗ,ದಿನೇಶ್ ಧನಪತಿ ಬೆಂಗಳೂರು,ಮುರಳಿಕೃಷ್ಣ. ಬೆಂಗಳೂರು, ಮನೋಜ್ ತಲ್‌ರೆಜ. ಬೆಳಗಾವಿ, ಸಚಿನ್ ಅಲನ್‌ಗುಂಡಗಿ ಬೆಳಗಾವಿ, ವೀರೆಶ್ ಮತಪಟ್ಟಿ ಬೆಳಗಾವಿ, ಹರ್ಷ ಎಸ್.ಶಹ್ ದಾವಣಗೆರೆ, ಷಾ.ಅಝಿತ್ ಕುಮಾರ್ ದಾವಣಗೆರೆ, ಮಂಹಾತೇಶ್ ಹುಬ್ಬಳ್ಳಿ, ನರೇಂದ್ರ ಅಂಬ್ಳಿ ಹುಬ್ಬಳ್ಳಿ, ನಿತೇಶ್ ಜೈನ್ ಹುಬ್ಬಳ್ಳಿ, ಶಿವಕುಮಾರ್ ಶಿವಮೊಗ್ಗ, ರಾಜೇಶ್, ಶಿವಮೊಗ್ಗ, ಕೆ.ಪಿ. ಚಂದ್ರಶೇಖರ್ ಕೂರ್ಗ್, ರಿಚರ್ಡ್ ಡಿಸೋಜ ಕೂರ್ಗ್, ಕುಮಾರಸ್ವಾಮಿ ಮೈಸೂರು, ಅರುಣ್ ನಾಗರಾಜ್ ಮೈಸೂರು ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News