ಕಡಬ: ಜ. 26ರಂದು 'ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ' ಧ್ಯೇಯವಾಕ್ಯದೊಂದಿಗೆ ಮಾನವ ಸರಪಳಿ

Update: 2019-01-23 15:08 GMT

ವಿಟ್ಲ, ಜ. 23: ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ನಿರ್ದೇಶನ ಪ್ರಕಾರ ಪ್ರತಿ ವರ್ಷ ಜ. 26ರ ಗಣರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ "ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ" ಎಂಬ ಧ್ಯೇಯವಾಕ್ಯದೊಂದಿಗೆ ನಡೆಸುವ ಮಾನವ ಸರಪಳಿ ಕಾರ್ಯಕ್ರಮವು ಈ ಬಾರಿ ಕಡಬದಲ್ಲಿ ನಡೆಯಲಿದ್ದು ಮೂಡುಬಿದಿರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದರಸ ಮ್ಯಾನೇಜ್'ಮೆಂಟ್ ವತಿಯಿಂದ ಶೈಖುನಾ ಅಲ್-ಹಾಜ್ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯಾಧ್ಯಕ್ಷ ಅಬ್ದುಲ್ ಅಝೀಝ್ ಮಾಲಿಕ್'ಗೆ ಹಸ್ತಾಂತರಿಸುವ ಮೂಲಕ ಪೋಸ್ಟರ್ ಬಿಡುಗಡೆಗೊಳಿಸಿದರು.

ಈ ಸಂದರ್ಭ ಜಿಲ್ಲಾ ಮ್ಯಾನೇಜ್'ಮೆಂಟ್ ಅಧ್ಯಕ್ಷ ಹಾಜಿ ಐ.ಮೊಯಿದಿನಬ್ಬ, ಕಾರ್ಯದರ್ಶಿ ಹಾಜಿ ರಫೀಖ್ ಕೊಡಾಜೆ, ರೇಂಜ್ ಮ್ಯಾನೇಜ್'ಮೆಂಟ್ ಅಧ್ಯಕ್ಷ ಅಬ್ದುರ್ರಹ್ಮಾನ್, ಮುಫತ್ತಿಸ್ ಅಬ್ದುಲ್ ಖಾದರ್ ದಾರಿಮಿ, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಹಾರೀಸ್ ದಾರಿಮಿ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News