ಆತ್ಮಹತ್ಯೆ
Update: 2019-01-23 16:41 GMT
ಕೊಲ್ಲೂರು, ಜ.23: ಕುಳ್ಳಂಜೆ ಗ್ರಾಮದ ಮಾವಿನಕೊಡ್ಲು ನಿವಾಸಿ ನಾಗರಾಜ ಯಾನೆ ಮಂಜು ಮಡಿವಾಳ (49) ಎಂಬವರು ವೈಯಕ್ತಿಕ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜ.21ರಂದು ಬೆಳಗ್ಗೆ ಪತ್ನಿ ಮನೆಯಾದ ವಂಡ್ಸೆ ಗ್ರಾಮದ ಹರವರಿ ಎಂಬಲ್ಲಿ ಯಾರು ಇಲ್ಲದ ವೇಳೆ ಬೆಡ್ರೂಮ್ನ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.