ಮಂಗಳೂರು: ಜ.27ರಂದು ತಲಶ್ಶೇರಿ ಕಿಚನ್ ವತಿಯಿಂದ ರಕ್ತದಾನ ಶಿಬಿರ

Update: 2019-01-25 18:04 GMT

ಮಂಗಳೂರು, ಜ. 25: ಬಂದರಿನ ಮತ್ ಬಖ್ ತಲಶ್ಶೇರಿ ಕಿಚನ್ ಹಾಗು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಬಂದರಿನ ಮತ್ ಬಖ್ ತಲಶ್ಶೇರಿ ಕಿಚನ್ ಉಪಹಾರಗೃಹದಲ್ಲಿ ಜ.27ರಂದು ರಕ್ತದಾನ ಶಿಬಿರ ನಡೆಯಲಿದೆ.

ಎಲ್ಲಾ ರಕ್ತದಾನಿಗಳಿಗೆ ಉಚಿತ ಉಡುಗೊರೆ ಹಾಗು ಡಿಸ್ಕೌಂಡ್ ಕೂಪನ್ ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ದೂ. ಸಂ. 0824 2426565, 8762666644 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News