ಎ.ಕೆ.ಗೋಪಾಲನ್ ಸ್ಮಾರಕಕ್ಕೆ ಶಂಕು ಸ್ಥಾಪನೆ

Update: 2019-02-04 16:34 GMT

ಬೈಂದೂರು, ಫೆ.4: ಸ್ವಾತಂತ್ರ್ಯ ಹಾಗೂ ಅಸ್ಪಶ್ಯತೆ ವಿರೋಧಿ ಹೋರಾಟ ಗಾರ ಹಾಗೂ ಸಂಸದರಾಗಿದ್ದ ಎ.ಕೆ.ಗೋಪಾಲನ್ ಅವರ ಸ್ಮಾರಕ ಭವನಕ್ಕೆ ಶಂಕು ಸ್ಥಾಪನೆಯನ್ನು ಮದೂರು ಗ್ರಾಮದ ಜಡ್ಕಲ್‌ನಲ್ಲಿ ಇಂದು ನೆರವೇರಿಸ ಲಾಯಿತು.

ಸಿಪಿಎಂ ಉಡುಪಿ ಜಿಲ್ಲಾ ಮುಖಂಡ ಯು.ದಾಸಭಂಡಾರಿ ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಸ್ಥಳೀಯರಾದ ಚಂದ್ರ ಆಚಾರಿ, ಸಿಜು, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News