ತೆಂಗಿನ ಮರದಿಂದ ಬಿದ್ದು ಮೃತ್ಯು

Update: 2019-02-09 16:07 GMT

ಮಲ್ಪೆ, ಫೆ.9: ನೇಜಾರಿನ ಸಿರಿಲ್ ರೆಬೆಲ್ಲೋ ಎಂಬವರ ತೋಟದಲ್ಲಿ ಫೆ.9ರಂದು ಬೆಳಗ್ಗೆ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ಕುಕ್ಕೆಹಳ್ಳಿಯ ಶಿವ(48) ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News