ಫೆ. 17ರಂದು ಹಿಂದೂ ಚೈತನ್ಯ ಸಮಾವೇಶ: ಶಾಂತಿ ಕಾಪಾಡಲು ಮನವಿ

Update: 2019-02-16 17:32 GMT

ಪುತ್ತೂರು, ಫೆ. 16: ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಫೆ.17ರಂದು ನಡೆಯಲಿರುವ ಹಿಂದೂ ಚೈತನ್ಯ ಸಮಾವೇಶದಲ್ಲಿ ಭಾಷಣ  ಮಾಡಲಿರುವ  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಭಾಷಣದಲ್ಲಿ ಕೋಮು ಪ್ರಚೋದನೆ ಹಾಗೂ ಅವಹೇಳನಕಾರಿ ಮಾತುಗಳನ್ನು ಆಡದಂತೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಪುತ್ತೂರು ಫೋಲೀಸ್ ಸಹಾಯಕ ಅಧೀಕ್ಷಕರಿಗೆ ಹಾಗೂ ಪುತ್ತೂರು ಉಪ ವಿಭಾಗ ಸಹಾಯಕ ಕಮಿಷನರ್ ಶನಿವಾರ ಮನವಿಯನ್ನು ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News