×
Ad

ಕಾರ್ಕಳ: ವಿದ್ಯಾರ್ಥಿ ನಾಪತ್ತೆ

Update: 2019-02-27 21:51 IST

ಕಾರ್ಕಳ, ಫೆ.27: ಮಿಯ್ಯರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಕೀರ್ತನ್(14) ಎಂಬಾತ ಫೆ.26ರಂದು ಮಧ್ಯಾಹ್ನ ಸಂಸ್ಥೆಯಲ್ಲಿ ಯಾರಿಗೂ ಹೇಳದೆ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಜಗದೀಶ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News