ಲೋಕಸಭಾ ಚುನಾವಣೆಗೆ ಮೊದಲು ಪುಲ್ವಾಮ ಮಾದರಿಯಲ್ಲಿ ಮತ್ತೊಂದು ಉಗ್ರ ದಾಳಿ ನಡೆಯುತ್ತೆ: ರಾಜ್ ಠಾಕ್ರೆ

Update: 2019-03-09 17:32 GMT

ಮುಂಬೈ, ಮಾ.9: ಲೋಕಸಭಾ ಚುನಾವಣೆಯ ಮೊದಲು ಪುಲ್ವಾಮ ದಾಳಿಯ ಮಾದರಿಯಲ್ಲೇ ಮತ್ತೊಂದು ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ.

“ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ- ಲೋಕಸಭಾ ಚುನಾವಣೆಯ ಸಂದರ್ಭ ಜನರ ಗಮನವನ್ನು ಎಲ್ಲಾ ಸಮಸ್ಯೆಗಳಿಂದ ದೇಶಪ್ರೇಮದೆಡೆಗೆ ತಿರುಗಿಸಲು ಪುಲ್ವಾಮ ಮಾದರಿಯಲ್ಲೇ ಮತ್ತೊಂದು ದಾಳಿಯನ್ನು ನಡೆಸಲಾಗುತ್ತದೆ” ಎಂದವರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ 13ನೆ ವಾರ್ಷಿಕ ಸಮಾರಂಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News