ಮಾ.24: ಆರೂರು ಆಲುಂಜೆಯಲ್ಲಿ ಗೇರು ಕೃಷಿ ಮಾಹಿತಿ

Update: 2019-03-22 17:23 GMT

ಉಡುಪಿ, ಮಾ.22: ಜಿಲ್ಲಾ ಕೃಷಿಕ ಸಂಘದ ಬ್ರಹ್ಮಾವರ ವಲಯ ಸಮಿತಿ ಆಯೋಜಿಸಿರುವ ಗೇರು ಕೃಷಿ ಮಾಹಿತಿ ಕಾರ್ಯಕ್ರಮ ಆರೂರು ಗ್ರಾಮದ ಆಲುಂಜೆ ಗದ್ದಿಗೆಯಲ್ಲಿ ಮಾ.24ರ ರವಿವಾರ ಅಪರಾಹ್ನ 2:30ಕ್ಕೆ ನಡೆಯಲಿದೆ.

ಜಿಲ್ಲಾ ಕೃಷಿಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಇದರಲ್ಲಿ ಭಾಗವಹಿಸಲಿದ್ದಾರೆ. ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ-ಲಾಭದಾಯಕ ವಾಗಿ ಗೇರು ಕೃಷಿ ಮಾಡುವ ವಿಧಾನ, ಕೀಟ-ರೋಗ ಬಾಧೆ ನಿರ್ವಹಣೆ ಮಾಹಿತಿ ಮತ್ತು ಮಾರ್ಗದಶರ್ನವನ್ನು ನೀಡಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News