ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆ: ಲಕ್ಷ್ಮೀ ಗುರುರಾಜ್ ಅವರಿಗೆ ದ್ವಿತೀಯ ರ್ಯಾಂಕ್

Update: 2019-04-03 15:31 GMT

ಉಡುಪಿ,ಏ.3: ಮಂಗಳೂರು ವಿವಿ ನಡೆಸಿದ 2017-18ನೇ ಸಾಲಿನ ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಉಡುಪಿ ನೃತ್ಯನಿಕೇತನದ ಸ್ಥಾಪಕ ನಿರ್ದೇಶಕಿ ವಿಧುಷಿ ಲಕ್ಷ್ಮೀ ಗುರುರಾಜ್ ಕೊಡವೂರು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News