ಕಾಂಗ್ರೆಸ್ ಪಕ್ಷಕ್ಕೆ ಜಿಪಂ ವ್ಯಾಪ್ತಿಯ ವೀಕ್ಷಕರ ನೇಮಕ

Update: 2019-04-03 16:03 GMT

ಉಡುಪಿ, ಎ.3: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೊಕ್ ಕುಮಾರ್ ಕೊಡವೂರು, ಇತ್ತೀಚೆಗೆ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗಾಗಿ ಉಡುಪಿ ಜಿಪಂ ವ್ಯಾಪ್ತಿಗೆ ವೀಕ್ಷಕರುಗಳನ್ನು ನೇಮಿಸಿದ್ದಾರೆ.

ಶಿರೂರು-ತಬ್ರೇಜ್ ನಾಗೂರ್, ಬೈಂದೂರು-ರಾಜು ಪೂಜಾರಿ, ಖಂಬದ ಕೋಣೆ- ಪ್ರಕಾಶ್ಚಂದ್ರ ಶೆಟ್ಟಿ, ತ್ರಾಸಿ-ರಾಜು ದೇವಾಡಿಗ, ವಂಡ್ಸೆ-ಮಂಜಯ್ಯ ಶೆಟ್ಟಿ, ಕಾವ್ರಾಡಿ- ಡಾ.ಯಾದವ ರಾವ್, ಸಿದ್ಧಾಪುರ-ಜ್ಯೋತಿ ಪುತ್ರನ್, ಕೋಟೇಶ್ವರ-ವೆರೋನಿಕಾ ಕರ್ನೇಲಿಯೋ, ಬೀಜಾಡಿ- ರೋಶನಿ ಒಲಿವರ್, ಹಾಲಾಡಿ- ನವೀನ್ ಶೆಟ್ಟಿ ಪಡುಬಿದ್ರಿ, ಕೋಟ-ಕೇಶವ ಎಂ.ಕೋಟ್ಯಾನ್, ಮಂದರ್ತಿ-ಕಿಶೋರ್ ಶೆಟ್ಟಿ, ಪೆರ್ಡೂರು- ಹರೀಶ್ ಶೆಟ್ಟಿ ಪಾಂಗಾಳ, ಬ್ರಹ್ಮಾವರ-ಕುಶಲ್ ಶೆಟ್ಟಿ ಇಂದ್ರಾಳಿ, ಕಲ್ಯಾಣಪುರ- ರಮೇಶ್ ಶೆಟ್ಟಿ ಹಾವಂಜೆ.

ಉದ್ಯಾವರ-ಜ್ಯೋತಿ ಹೆಬ್ಬಾರ್, ಹಿರಿಯಡ್ಕ- ಚಂದ್ರಿಕಾ ಕೇಳ್ಕರ್, ಕುರ್ಕಾಲು -ಸರಸು ಡಿ. ಬಂಗೇರಾ, ಶಿರ್ವ- ಪ್ರಶಾಂತ್ ಜತ್ತನ್ನ, ಎಲ್ಲೂರು- ವೈ. ಸುಧೀರ್ ಕುಮಾರ್, ಪಡುಬಿದ್ರಿ-ಎಂ.ಪಿ. ಮೊಯ್ದಿನಬ್ಬ, ಹೆಬ್ರಿ- ರಾಘವ ದೇವಾಡಿಗ, ಬೆಳ್ಮಣ್- ಶಶಿದರ ಶೆಟ್ಟಿ ಎಲ್ಲೂರು, ಬೈಲೂರು-ನೀರೆ ಕೃಷ್ಣ ಶೆಟ್ಟಿ, ಮಿಯಾರು- ಜೆರಾಲ್ಡ್ ಡಿಸಿಲ್ವಾ, ಬಜಗೋಳಿ-ಸುಧಾಕರ ಕೋಟ್ಯಾನ್ ಇವರನ್ನು ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News