15 ಲಕ್ಷ ರೂ. ನೀಡುವುದಾಗಿ ನಾವು ಹೇಳಿಯೇ ಇಲ್ಲ: ರಾಜನಾಥ್ ಸಿಂಗ್

Update: 2019-04-09 10:20 GMT

ಹೊಸದಿಲ್ಲಿ, ಎ.9: 2014ರ ಚುನಾವಣೆ ಪ್ರಚಾರದ ಸಂದರ್ಭ ನಾವು ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿಯೇ ಇಲ್ಲ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

“15 ಲಕ್ಷ ರೂ. ಖಾತೆಗೆ ಹಾಕುವುದಾಗಿ ಹೇಳಿಯೇ ಇಲ್ಲ. ಇದನ್ನು ಯಾವತ್ತೂ ಹೇಳಿಲ್ಲ. ಕಪ್ಪುಹಣದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಾತ್ರವೇ ನಾವು ಹೇಳಿದ್ದೇವೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News