ಎ.19: ಬಿಸಲಿಡೊ ಕಲ್ತಪ್ಪ ಪಿನ್ನೆ ಚಾಯ

Update: 2019-04-17 15:43 GMT

ಮಂಗಳೂರು, ಎ. 17: ಬ್ಯಾರಿ ಸಾಹಿತ್ಯ ಅಕಾಡಮಿಗಾಗಿ ರಾತ್ರಿ ಹಗಲು ಶ್ರಮಿಸಿದ ಬ್ಯಾರಿ ನಾಯಕರಿಗೆ, ಸಾಹಿತಿ, ಕಲಾವಿದರಿಗೆ ಸ್ಟೇಟ್‌ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಕ್ಯಾಪಿಟಲ್ ಅವೆನ್ಯೂದ ನೆಲ ಅಂತಸ್ತಿನಲ್ಲಿ ಎ.19ರಂದು ಸಂಜೆ 4ಕ್ಕೆ ‘ಬಿಸಲಿಡೊ ಕಲ್ತಪ್ಪ ಪಿನ್ನೆ ಚಾಯ ಅಙನೆ ನೋಂಬುಗು ಮರ್‌ಹಬ ಲೇಸ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಆರಿಸ್ ತೋಡಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News